ಶೃತಿಗೆ 18/9 ಚಿತ್ರ ತಂಡ ನೆರವು.
Posted date: 08 Thu, Aug 2013 – 03:46:17 PM
ಆಸಿಡ್ ದಾಳಿಗೆ ನಲುಗಿದೆ ಬೆಂಗಳೂರಿನ ಜೆ,ಪಿ ನಗರದ  ಶೃತಿಗೆ 18/9 ಚಿತ್ರ ತಂಡ ಒಂದು ಲಕ್ಷ ರೂಪಾಯಿ ನಗದು ನೀಡಿ ಗೌರವಿಸಿತು.
ನಿಮಾ೵ಪಕರಾದ ವಿ.ಕೆ. ಮೋಹನ್, ಪ್ರವೀಣ್ ಕುಮಾರ್ ಶೆಟ್ಟಿ,ಶಿವಾನಂದಶೆಟ್ಟಿ, ಕಾಂತಿ ಶೆಟ್ಟಿ ಶೃತಿಯ ಕಣ್ಣಿನ ಚಿಕಿತ್ಸೆಗೆ ನೆರವಾದರು.
ಈ ಸಂದಭ೵ದಲ್ಲಿ ಮಾತನಾಡಿದ ಶೃತಿ ನನಗಾದಂತೆ ಬೇರೆ ಯಾರಿಗೂ ಈ ರೀತಿ ಮುಂದೆ ಆಗಬಾರದು. ಆಸಿಡ್ ದಾಳಿ ಮಾಡುವ ಮಂದಿಗೆ ಸಕಾ೵ರ ಜೀವಾವದಿ ಶಿಕ್ಷೆ ನೀಡಬೇಕು ಜತೆಗೆ ಆಸಿಡ್ ನಿಷೇಧಿಸಬೇಕೆ ಎಂದು ಸಕಾ೵ರವನ್ನು ಒತ್ತಾಯಿಸಿದರು.
ಆಸಿಡ್ ದಾಳಿಗೆ ನಲುಗಿದ ಮಂದಿಗೆ ಸಕಾ೵ರ ಸಕಾ೵ರಿ ಉದ್ಯೋಗ ನೀಡಿದರೆ ಅಮಾಯಕ ಮಂದಿ ಬದುಕಲು ಸಹಕಾರಿಯಾಗಲಿದೆ.ಎಂದು ವಿನಂತಿ ಮಾಡಿಕೊಂಡರು.
ಇದೇ ವೇಲೆ ಮಾತನಾಡಿದ ಚಿತ್ರ ತಂಡ ಆಸಿಡ್ ದಾಳಿಗೆ ನಲುಗಿದ ಮಂದಿಗೆ ಶಾಶ್ವತ ಪರಿಹಾರ ಹಾಗು ಉದ್ಯೋಗ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದ್ಯದಲ್ಲಿ ಬೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದೆ.
ಈ  ವೇಳೆ ನಟ ನಿರಂಜನ್, ನಟಿ ಸಿಂದು ಲೋಕನಾಥ್ ಮತ್ತಿತರಿದ್ದರು.

ಶೃತಿಗೆ ಸಹಾಯ ಮಾಡಲು ಬಯಸುವ ಮಂದಿ ಅವರ ದೂರವಾಣಿ 9448583185 ಸಂಪಕಿ೵ಸಿ ಶೃತಿ ಕಣ್ಣಿನ ಚಿಕಿತ್ಸೆಗೆ ಸಂಪರ್ಕಿಸಲು ವಿನಂತಿಸಿಕೊಂಡಿದ್ದಾರೆ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed